Current Affairs - November 2022

ಪ್ರಜಾವಾಣಿ ಓದಲೇ ಬೇಕಾದ ಲೇಖನಗಳು           

(Page No.1&8) ನೇಮಕಕ್ಕೆ ಅಡ್ಡಿ: ‘ಸುಪ್ರೀಂ’ ಕಿಡಿ
(Page No.2) ‘ಸಿ.ಎಂ ಒಂದು ಲಕ್ಷ ಮನೆ ಘಟಕ ವೆಚ್ಚ ಇಳಿಸಲು ಒಪ್ಪಿಗೆ’
(Page No.3) ಹೆಣ್ಣುಮಕ್ಕಳ ಸುರಕ್ಷೆ ‘ನೇತ್ರಾ’ ಶ್ರೀರಕ್ಷೆ
(Page No.6) ಪಾಕ್‌ ಸೇನಾ ಮುಖ್ಯಸ್ಥರಾಗಿ ಮುನೀರ್‌ ನಾಯಕತ್ವ ಗುಣಕ್ಕೆ ಅಗ್ನಿಪರೀಕ್ಷೆ
(Page No.8) 80,000ಕ್ಕೆ ಸೆನ್ಸೆಕ್ಸ್: ಮಾರ್ಗನ್‌ ಸ್ಟ್ಯಾನ್ಲಿ ಅಂದಾಜು
(Page No.8) ಆರ್ಥಿಕ ಬೆಳವಣಿಗೆ: ಅಂದಾಜು ತಗ್ಗಿಸಿದ ಎಸ್‌ಆ್ಯಂಡ್‌ಪಿ
(Page No.8) ಕಠಿಣ ಲಾಕ್‌ಡೌನ್‌: ಚೀನಾ ಸಮರ್ಥನೆ
(Page No.8) ‘ಪೋಕ್ಸೊ: ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ’
(Page No.9) ಖಾಸಗಿ ಸ್ಟಾರ್ಟ್‌ಅಪ್‌ನ ಪ್ರಥಮ ಉಡಾವಣಾ ವಾಹಕ ಅನಾವರಣ
(Page No.9) ‘ಇನ್‌ಕೊವ್ಯಾಕ್’ ತುರ್ತುಬಳಕೆಗೆ ಅನುಮೋದನೆ
(Page No.9) ಮತಾಂತರ: ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಭಾಗವಲ್ಲ– ಕೇಂದ್ರ
(Page No.9) ಮಂಕಿಪಾಕ್ಸ್ ಇನ್ನು ‘ಎಂಪಾಕ್ಸ್‌’

(Page No.1&3B) ‘ಏಕರೂಪ ಸಂಹಿತೆ ಜಾರಿಗೆ ತಯಾರಿ’
(Page No.3) ‘ಪುಣ್ಯಕೋಟಿ ದತ್ತು ಯೋಜನೆ’: ತೆರಿಗೆ ವಿನಾಯಿತಿಗೆ ಅವಕಾಶ
(Page No.3B) ಓಲಾ, ಉಬರ್: ಪ್ರಯಾಣ ದರ ಹೆಚ್ಚಳ
(Page No.3B) ಗಡಿ ಆಯೋಗಕ್ಕೆ ನ್ಯಾ. ಶಿವರಾಜ ಪಾಟೀಲ ಅಧ್ಯಕ್ಷ
(Page No.3C) ನಗರದ ಗಾಳಿ ಗುಣಮಟ್ಟ ಕುಸಿತ
(Page No.3C) ಎಸಿಬಿಯ ಅರ್ಧ ಹುದ್ದೆಗಳು ಲೋಕಾಯುಕ್ತಕ್ಕೆ
(Page No.3D) ನಟ ದ್ವಾರಕೀಶ್‌ ಸೇರಿ ಮೂವರಿಗೆ ಗೌರವ ಡಾಕ್ಟರೇಟ್‌
(Page No.5) ವೇದಕಾಲದಿಂದಲೂ ಭಾರತ ಪ್ರಜಾತಂತ್ರದ ತೊಟ್ಟಿಲು: ಐಸಿಎಚ್‌ಆರ್‌ ವಿವರಣೆ
(Page No.7) ಉಕ್ರೇನ್‌ಗೆ ಬೆಂಬಲ ನಿಲ್ಲದು: ನ್ಯಾಟೊ
(Page No.7) ಉಗ್ರರ ನಿರ್ಬಂಧಕ್ಕೆ ರಾಜಕೀಯ ತಡೆ
(Page No.8) ದತ್ತಾಂಶ ರಕ್ಷಣೆ: ಪರಿಷ್ಕೃತ ಮಸೂದೆಯಲ್ಲಿ ಸರ್ಕಾರಕ್ಕೆ ವ್ಯಾಪಕ ಅಧಿಕಾರ
(Page No.8) ಕಹಿಯಾಗದಿರಲಿ ಕಬ್ಬಿನ ಉಳುಮೆ
(Page No.9) ಇಡಬ್ಲ್ಯುಎಸ್‌ ಮೀಸಲು ಸುಪ್ರೀಂ ಕೋರ್ಟ್ ತೀರ್ಪು ಮರುಪರಿಶೀಲನೆ ನಡೆಸಿ
(Page No.10) ಇನ್‌ಸೈಡರ್ ಟ್ರೇಡಿಂಗ್ ವ್ಯಾಪ್ತಿಗೆ ಮ್ಯೂಚುವಲ್‌ ಫಂಡ್‌ ಯೂನಿಟ್‌
(Page No.10) ಜಿಎಸ್‌ಟಿ ‍ಪರಿಹಾರ: ಕರ್ನಾಟಕಕ್ಕೆ ₹1,915 ಕೋಟಿ
(Page No.10) ಬಂಡವಾಳ ವೃದ್ಧಿ ತೆರಿಗೆ: ಬದಲಾವಣೆ ಸಾಧ್ಯತೆ
(Page No.11) ಸಲಿಂಗ ವಿವಾಹಕ್ಕೆ ಮಾನ್ಯತೆ: ಕೇಂದ್ರಕ್ಕೆ ‘ಸುಪ್ರೀಂ’ ನೋಟಿಸ್
(Page No.11) ಐವರು ಕನ್ನಡಿಗರಿಗೆ ‘ಅಮೃತ ಪ್ರಶಸ್ತಿ’

(Page No.1&4) ಕುಕ್ಕರ್‌ ಬಾಂಬ್‌ಗೆ ಐಎಸ್‌ ಪ್ರಭಾವ
(Page No.1&5) ಚಿಲುಮೆಗೆ ಗುರುತಿನ ಚೀಟಿ: ಮೂವರು ಅಮಾನತು
(Page No.1&3A) ಶಿಕ್ಷಕಿಯಾಗುವ ಕನಸು ಕಿತ್ತುಕೊಂಡ ಮದುವೆ!
(Page No.1&10) ಇ–ವಾಣಿಜ್ಯ ವೇದಿಕೆ: ರಿವ್ಯೂಗೆ ನಿಯಮ
(Page No.1&11) ಇಂಡೋನೇಷ್ಯಾ: ಭೂಕಂಪಕ್ಕೆ 162 ಸಾವು
(Page No.1) ‘ಮುಸ್ಲಿಂ ವಿವಾಹವನ್ನು ಪೋಕ್ಸೊದಿಂದ ಹೊರಗಿಟ್ಟಿಲ್ಲ’
(Page No.3B) ಚಿಗಿತುಕೊಂಡ ವೈದ್ಯಕೀಯ ಪ್ರವಾಸೋದ್ಯಮ
(Page No.3B) ಕರ್ನಾಟಕ– ಮಹಾರಾಷ್ಟ್ರ ಗಡಿ: ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ
(Page No.8) ಸೌರವಿದ್ಯುತ್ ಮೇಲೆ ಮಾಲಿನ್ಯದ ಮೋಡ
(Page No.9) ಬಾಹ್ಯಾಕಾಶಕ್ಕೆ ಲಗ್ಗೆ
(Page No.10) ಭಾರತಕ್ಕೆ ರಸಗೊಬ್ಬರ: ಮುಂಚೂಣಿಗೆ ರಷ್ಯಾ
(Page No.10) ಅಗತ್ಯ ಔಷಧಗಳ ಪಟ್ಟಿಗೆ ಪರಿಧಮನಿ (ಕೊರೊನರಿ) ಸ್ಟೆಂಟ್‌:ಸಚಿವಾಲಯ
(Page No.11) ಚಂದ್ರನಲ್ಲಿಗೆ ತಲುಪಿದ ನಾಸಾ ಬಾಹ್ಯಾಕಾಶ ನೌಕೆ
(Page No.11) ಉಕ್ರೇನ್‌ಗೆ ಜಯ: ಝೆಲೆನ್‌ಸ್ಕಿ ಭರವಸೆ

(Page No.II) ಉಗ್ರರಿಗೆ ಚೀನಾ, ಪಾಕ್‌ ಬೆಂಬಲ: ಮೋದಿ
(Page No.II) 7ನೇ ವೇತನ ಆಯೋಗಕ್ಕೆ ಸದಸ್ಯರ ನೇಮಕ: ಶಿಫಾರಸಿಗೆ 6 ತಿಂಗಳ ಗಡುವು
(Page No.1&14) ಏಷ್ಯಾಕಪ್ ಟಿಟಿ: ಮಣಿಕಾ ಸಾಧನೆ
(Page No.1&9) ಮೊದಲ ಖಾಸಗಿ ರಾಕೆಟ್ ಉಡಾವಣೆ ಯಶಸ್ವಿ
(Page No.8) ನಿಯಮ ಉಲ್ಲಂಘನೆಗೆ 2500 ಕೋಟಿ ದಂಡ
(Page No.8) 2 ಮಕ್ಕಳ ನಿಯಮ: ಅರ್ಜಿ ತಿರಸ್ಕೃತ
(Page No.9) ಕ್ಷಯರೋಗ ಪತ್ತೆಗೆ ಕೋವಿಡ್ ಅಡ್ಡಿ,
(Page No.9) ನೇಪಾಳ ಚುನಾವಣೆ:ವೀಕ್ಷಕರಾಗಿ ರಾಜೀವ್ ಕುಮಾರ್
(Page No.9) 'ಅಫ್ಘಾನಿಸ್ತಾನ: ಬದಲಾದ ಪರಿಸ್ಥಿತಿ- ಯೋಜನೆ ಅನುಷ್ಠಾನಕ್ಕೆ ಹಿನ್ನಡೆ'
(Page No.10) ಎಸಿಬಿ ಅಧಿಕಾರಿಗಳು, ಸಿಬ್ಬಂದಿಯ ಸ್ಥಳ ನಿಯುಕ್ತಿಗೆ ವಿಳಂಬ ಸಲ್ಲದು
(Page No.10) ಶೌಚ ವ್ಯವಸ್ಥೆ: ಮುಗಿಯದ ಸವಾಲು
(Page No.11) 5 ವರ್ಷದಲ್ಲಿ ಬೆಂಗಳೂರು 'ಆರ್ಥಿಕ ರಾಜಧಾನಿ'
(Page No.11) 12 ತಿಂಗಳಲ್ಲಿ 25ಕ್ಕೂ ಹೆಚ್ಚು ಕಂಪನಿ ಕಾರ್ಯಾರಂಭ
(Page No.12) ಸರ್ಕಾರಿ ಬ್ಯಾಂಕ್‌ಗಳ ಸಿಇಒ ಅವಧಿ ಗರಿಷ್ಠ 10 ವರ್ಷಕ್ಕೆ ಏರಿಕೆ
(Page No.12) ಸಣ್ಣ ವ್ಯಾಪಾರಿಗಳಿಗೆ ಅನುಕೂಲ “ಒಎನ್‌ ಡಿಸಿ
(Page No.13) ಅಮೆರಿಕಕ್ಕೆ ಅಪ್ಪಳಿಸಬಲ್ಲ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ
(Page No.14) ಚೆಸ್‌: ಅರ್ಜುನ್‌ಗೆ ಮೊದಲ ಜಯ
(Page No.14) ಏರ್‌ಗನ್: ಭಾರತಕ್ಕೆ ಮತ್ತೆರಡು ಚಿನ್ನದ ಪದಕ

(Page No.1&5) ಏಡ್ಸ್‌, ಕ್ಯಾನ್ಸರ್‌ಗೆ ಸ್ವಮೂತ್ರಪಾನವೇ ಮದ್ದು!
(Page No.1) ಸಿ ಮತ್ತು ಡಿ ಶ್ರೇಣಿ: ಪತಿ,ಪತ್ನಿ ವರ್ಗಾವಣೆ ನೀತಿ ಬದಲು
(Page No.2) ಇನ್ಫೊಸಿಸ್‌, ಇಂಟೆಲ್‌ಗೆ ಪ್ರಶಸ್ತಿ ಗರಿ
(Page No.2) ರಾಜಧಾನಿಯಲ್ಲಿ ಸೆಮಿಕಂಡಕ್ಟರ್‌ ಸಂಶೋಧನಾ ಕೇಂದ್ರ: ಸಚಿವ ರಾಜೀವ್‌ ಚಂದ್ರಶೇಖರ್‌
(Page No.3B) ಉಳುವವನೇ ಒಡೆಯ ನೀತಿ ಸೈನಿಕರಿಗೆ ಇಲ್ಲಹೈಕೋರ್ಟ್ ಸುದ್ದಿ
(Page No.3B) ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ಸಿ.ವಿ. ಆನಂದ ಬೋಸ್‌
(Page No.4) ಶ್ರೀಗಂಧದ ನೀತಿಗೆ ಸಂಪುಟ ಒಪ್ಪಿಗೆ
(Page No.4) ಐದು ಜಿಲ್ಲೆಗಳಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ
(Page No.4) ಹುದ್ದೆಗಳ ಭರ್ತಿ: ವೇಳಾಪಟ್ಟಿ ಪ್ರಕಟಿಸಿದ ರೈಲ್ವೆ
(Page No.5) 8 ಮಂದಿಗೆ ‘ರಮಣಶ್ರೀ ಶರಣ ಪ್ರಶಸ್ತಿ’
(Page No.6) ಭಾರತದ ಪ್ರಸ್ತಾವನೆಗೆ ಸಿಗದ ಮನ್ನಣೆ
(Page No.6) ರಷ್ಯಾದ ಐವರು ಸೈನಿಕರನ್ನು ಕೊಂದ ಉಕ್ರೇನ್‌ ಸೇನೆ
(Page No.8) ಹಿಂದಿಯೇತರ ರಾಜ್ಯಗಳ ಹಿತಕ್ಕೆ ಬಾಧಕ?
(Page No.8) ತತ್ವಶಾಸ್ತ್ರಕ್ಕಿಲ್ಲ ಪ್ರೋತ್ಸಾಹ: ಯಾಕೆ ಗೊತ್ತೇ?
(Page No.9) ಯಶಸ್ಸಿನ ಹಾದಿ ತೆರೆದಿಟ್ಟ ಸಾಧಕಿಯರು
(Page No.9) ಇಸ್ರೊ ಜತೆ 100ಕ್ಕೂ ಹೆಚ್ಚು ನವೋದ್ಯಮ ನೋಂದಣಿ
(Page No.10) ‘ಆರ್ಥಿಕ ಹಿಂಜರಿತದಲ್ಲಿ ಬ್ರಿಟನ್’
(Page No.10) 35 ಲಕ್ಷ ಟನ್‌ ಸಕ್ಕರೆ ರಫ್ತಿಗೆ ಒಪ್ಪಂದ: ಐಎಸ್‌ಎಂಎ
(Page No.10) 4ಜಿ: ಮುಂಚೂಣಿಯಲ್ಲಿ ಜಿಯೊ
(Page No.10) ‘ನೇಪಾಳದಲ್ಲಿ ಅತಂತ್ರ ಸಂಸತ್‌ ಸಾಧ್ಯತೆ’
(Page No.10) ಮೆಟಾ ಇಂಡಿಯಾ ಮುಖ್ಯಸ್ಥೆಯಾಗಿ ಸಂಧ್ಯಾ
(Page No.11) ಕೊಲಿಜಿಯಂ ವ್ಯವಸ್ಥೆ ವಿರುದ್ಧದ ಅರ್ಜಿ ವಿಚಾರಣೆಗೆ ‘ಸುಪ್ರೀಂ’ ಒಪ್ಪಿಗೆ
(Page No.12) ಚೆಸ್‌: ಪ್ರಗ್ನಾನಂದಗೆ ಗೆಲುವು

(Page No.1) ‘ಇದು ಯುದ್ಧದ ಯುಗವಲ್ಲ’
(Page No.1) ಗೋವು ಸಾಕಲು ಸರ್ಕಾರಿ ನೌಕರರ ವೇತನ ಕಡಿತ
(Page No.1&7) ಬೆಂಗಳೂರಿನಲ್ಲಿ ನವೋದ್ಯಮ ಪಾರ್ಕ್‌: ಸಿ.ಎಂ
(Page No.1) ಶಿಕ್ಷಕರ ವರ್ಗಾವಣೆ ಕರಡು ಪ್ರಕಟ
(Page No.1&7) ಜಿಲ್ಲಾ ಆಸ್ಪತ್ರೆಗಳಲ್ಲಿ ಶೀಘ್ರವೇ ಸಹಾಯವಾಣಿ
(Page No.1&7) ಬಂಡೀಪುರ ಹುಲಿ ಯೋಜನೆಗೆ ‘ಸುವರ್ಣ ಸಂಭ್ರಮ’
(Page No.2) ಶತ್ರು ಮೇಲೆ ನಿಗಾವಹಿಸುವ ಗೋಡೆಯಲ್ಲಿನ ರೇಡಾರ್‌!
(Page No.3) ಕೇಂದ್ರ ಸರ್ಕಾರಕ್ಕೆ ‘ಸುಪ್ರೀಂ’ ತರಾಟೆ
(Page No.8) ವಾಹಿನಿಗಳಿಗೆ ಸರ್ಕಾರದ ಮಾರ್ಗಸೂಚಿ ಸ್ವಾತಂತ್ರ್ಯ ಹತ್ತಿಕ್ಕುವ ಉದ್ದೇಶವೇ?
(Page No.8) ಯೂನಿಕೋಡ್‌ ಸಮಸ್ಯೆ ಅಲ್ಲ
(Page No.9) ಜಿನೋಮಿಕ್ಸ್
(Page No.9) ತಂತ್ರಜ್ಞಾನದಿಂದ ಸಮಾನತೆ, ಸಬಲೀಕರಣ: ಮೋದಿ
(Page No.9) ಆರೋಗ್ಯ, ಕೃಷಿ ತಂತ್ರಜ್ಞಾನದಲ್ಲಿ ಹೂಡಿಕೆ ಹೆಚ್ಚಳ
(Page No.9) ದೇಶದಲ್ಲಿ ಇನ್ನು ‘ಒಂದು ಆರೋಗ್ಯ’
(Page No.10) ವಿಶೇಷ ಖಾತೆ ತೆರೆದ ರಷ್ಯಾ ಬ್ಯಾಂಕ್‌
(Page No.10) ಯುವ ವೃತ್ತಿಪರರ ವೀಸಾಗೆ ಅಸ್ತು
(Page No.10) ಪೋಲೆಂಡ್‌ನಲ್ಲಿ ಕ್ಷಿಪಣಿ ಸ್ಫೋಟ; ಇಬ್ಬರ ಸಾವು
(Page No.11) ಶ್ರೀಮಂತ ರಾಷ್ಟ್ರಗಳ ಇಬ್ಬಗೆ ನೀತಿ: ಆರೋಪ
(Page No.12) ಉದ್ಘಾಟನಾ ಸಮಾರಂಭ; ತಾರಾ ಮೆರುಗು
(Page No.12) ಏರ್‌ಗನ್‌: ಭಾರತದ ಶೂಟರ್‌ಗಳ ಪ್ರಾಬಲ್ಯ

(Page No.1) ಪೋಲೆಂಡ್‌ಗೆ ಅಪ್ಪಳಿಸಿದ ರಷ್ಯಾ ಕ್ಷಿಪಣಿ: 2 ಸಾವು
(Page No.1&11) ರಸಗೊಬ್ಬರ ಕೊರತೆಯಿಂದ ಆಹಾರ ಬಿಕ್ಕಟ್ಟು: ಮೋದಿ
(Page No.1) ವಾಕ್ ಸ್ವಾತಂತ್ರ್ಯ ನಿರ್ಬಂಧಿಸಬಹುದೇ?
(Page No.1&5) ಆರು ಸಾಧಕರಿಗೆ ಇನ್ಫೊಸಿಸ್‌ ಪ್ರಶಸ್ತಿ
(Page No.3A) ಕಸಾಪ: ಭುವನೇಶ್ವರಿ ಪುತ್ಥಳಿ ಅನಾವರಣ ನಾಳೆ
(Page No.3A) ಕೋಸ್ಟ್‌ ಗಾರ್ಡ್‌: 9 ಹೆಲಿಕಾಪ್ಟರ್‌ಗೆ ಬೇಡಿಕೆ
(Page No.3B) ‘ತಿಂಗಳಾಂತ್ಯಕ್ಕೆ ಪಠ್ಯಕ್ರಮ ಚೌಕಟ್ಟು’
(Page No.4) ಕಾಫಿ ಪುಡಿ ಕಲಬೆರಕೆ: ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್‌
(Page No.5) ಭವಿಷ್ಯದ ತಂತ್ರಜ್ಞಾನಗಳ ಅನಾವರಣ
(Page No.9) 800 ಕೋಟಿ ದಾಟಿದ ಜಾಗತಿಕ ಜನಸಂಖ್ಯೆ
(Page No.10) ರೆಪೊ ದರದಲ್ಲಿ ಅಲ್ಪ ಏರಿಕೆ ಸಾಧ್ಯತೆ
(Page No.10) ರಫ್ತು ತೀವ್ರ ಇಳಿಕೆ
(Page No.10) ಮೋದಿ–ಜಿನ್‌ಪಿಂಗ್‌ ಹಸ್ತಲಾಘವ
(Page No.11) ಹವಾಮಾನ ಬದಲಾವಣೆ ಸೂಚ್ಯಂಕ 8ನೇ ಸ್ಥಾನಕ್ಕೇರಿದ ಭಾರತ
(Page No.12) ಶೂಟಿಂಗ್: ಭಾರತಕ್ಕೆ ಮತ್ತೆ ನಾಲ್ಕು ಚಿನ್ನ

(Page No.1) ನೆಹರೂ ಗುಣಗಾನ ಮಾಡಿದ ಸಿ.ಎಂ ಬೊಮ್ಮಾಯಿ
(Page No.1) ಬಲವಂತದ ಮತಾಂತರ ಅತ್ಯಂತ ಗಂಭೀರ: ‘ಸುಪ್ರೀಂ’
(Page No.2) ‘ಸೇನಾ ಆಧುನೀಕರಣ: ಸ್ಥಳೀಯ ಖಾಸಗಿ ವಲಯಕ್ಕೆ ಆದ್ಯತೆ’
(Page No.4B) ಸಾಹಸ ತೋರಿದ ಮಕ್ಕಳಿಗೆ ‘ಶೌರ್ಯ’ ಪುರಸ್ಕಾರ
(Page No.5A) ‘ಬೆಂಗಳೂರು ಟೆಕ್‌ ಸಮ್ಮಿಟ್‌’ಗೆ ಸಜ್ಜು
(Page No.5A) ‘ವಿವೇಕ’ ಕಾರ್ಯಕ್ರಮಕ್ಕೆ ಚಾಲನೆ
(Page No.6) ಬಂಡವಾಳ ಹರಿವು: ಹಾದಿ ಹಸಿರಾಗಿರಲಿ
(Page No.7) ಜಾಗತಿಕ ತಾಪಮಾನ ಹೆಚ್ಚಳ ಹವಾಮಾನ ಏರುಪೇರು
(Page No.8) ಅಡುಗೆ ಎಣ್ಣೆ ಆಮದು ಹೆಚ್ಚಳ
(Page No.8) ಇಳಿಕೆ ಕಂಡ ಚಿಲ್ಲರೆ ಹಣದುಬ್ಬರ
(Page No.8) ಜಿಎಸ್‌ಟಿಗೆ ಇಂಧನ: ಕೇಂದ್ರ ಸಿದ್ಧ
(Page No.9) ಜಾಗತಿಕ ಸವಾಲುಗಳ ಚರ್ಚೆಗೆ ವೇದಿಕೆ
(Page No.9) ಪೂಜಾಸ್ಥಳಗಳ ಕಾಯ್ದೆ: ವಿಸ್ತೃತ ವರದಿಗೆ ಕೇಂದ್ರಕ್ಕೆ ‘ಸುಪ್ರೀಂ’ ಸೂಚನೆ
(Page No.9) ಗೌರವ್ ದ್ವಿವೇದಿ ಪ್ರಸಾರ ಭಾರತಿ ಸಿಇಒ
(Page No.9) ಅಮೆರಿಕದಲ್ಲಿ ಉನ್ನತ ಶಿಕ್ಷಣ: ಭಾರತೀಯರ ಸಂಖ್ಯೆ ಹೆಚ್ಚಳ
(Page No.10) ಅಚಂತ ಶರತ್‌ಗೆ ಖೇಲ್‌ರತ್ನ ಗೌರವ
(Page No.10) ಐಒಎ ಅಥ್ಲೀಟ್‌ಗಳ ಸಮಿತಿಗೆ ಮೇರಿ ಕೋಮ್‌ ಆಯ್ಕೆ
(Page No.10) 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ‘ಫ್ರಿಜಿಯನ್‌ ಕ್ಯಾಪ್‌’

(Page No.II) ‘ರೈತರನ್ನು ಕಂಪನಿಗಳ ಪಾಲು ಮಾಡದಿರಿ’
(Page No.II) ‘ಮಾಧ್ಯಮ ಅಕಾಡೆಮಿ ಸಹಯೋಗದಲ್ಲಿ ಹೊಸ ಕೋರ್ಸ್‌’
(Page No.1) ‘ಅಭಿವೃದ್ಧಿ’ಗಾಗಿ 79,702 ಎಕರೆ ಕಾಡು
(Page No.1&8) ‘ಸ್ವತಂತ್ರ ನ್ಯಾಯಾಂಗಕ್ಕೆ ಕೊಲಿಜಿಯಂ ಅನಿವಾರ್ಯ’
(Page No.1) ಅಮೆರಿಕ ಸೆನೆಟ್‌ ಚುನಾವಣೆ ಡೆಮಾಕ್ರಟಿಕ್‌ ಪಕ್ಷಕ್ಕೆ ಬಹುಮತ
(Page No.1) ಪ್ರತಿಕೂಲ ಹವಾಮಾನ ‘ವಿಕ್ರಂ–ಎಸ್‌’ ರಾಕೆಟ್‌ ಉಡಾವಣೆ ಮುಂದಕ್ಕೆ
(Page No.1) 300ರಲ್ಲಿ 43 ಹುದ್ದೆ ಭರ್ತಿಗೆ ಪ್ರಸ್ತಾವ
(Page No.3) ಪಕ್ಷ ಕಟ್ಟಿದ ಮಾಜಿ ಸೈನಿಕರು
(Page No.3) ಡಿಜಿಟಲ್‌ ರೂಪ: ಲಿಪಿ ವಿನ್ಯಾಸ ಲೋಕಾರ್ಪಣೆ
(Page No.6) ಶಿಶುಮರಣ ಪ್ರಮಾಣ ಇಳಿಕೆ ಸ್ವಾಗತಾರ್ಹ ಲಿಂಗಾನುಪಾತ ಇಳಿಕೆ ಕಳವಳಕಾರಿ
(Page No.6) ಹೊಸ ನಕ್ಷತ್ರಕ್ಕೆ ಹೆಸರಿಡುವಿರಾ?
(Page No.6) ದೇಶ ಕಟ್ಟಿದ ಮಾದರಿ ಕಾಯಕ
(Page No.7) ನೌಕರಿಗೆ ಕತ್ತರಿ
(Page No.8) ಜಿ 20 ಶೃಂಗಸಭೆ: ಪ್ರಮುಖ ಚರ್ಚೆಗಳಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ
(Page No.8) ನೂರ್ ಇನಾಯತ್ ಖಾನ್‌ ಜೀವನಗಾಥೆ ಲಂಡನ್‌ನಲ್ಲಿ ಪ್ರದರ್ಶನ
(Page No.9) ಎಫ್‌ಪಿಐ: ₹ 18,979 ಕೋಟಿ ಮೌಲ್ಯದ ಷೇರು ಖರೀದಿ
(Page No.9) ಜಿಯೊ ಭಾರತದ ಪ್ರಬಲ ಟೆಲಿಕಾಂ ಬ್ರ್ಯಾಂಡ್‌
(Page No.10) ಏರ್‌ಗನ್ ಚಾಂಪಿಯನ್‌ಷಿಪ್‌: ಭಾರತ ತಂಡಗಳಿಗೆ ಚಿನ್ನ

(Page No.II) ಕುಲಾಧಿಪತಿ ಹುದ್ದೆ: ರಾಜ್ಯಪಾಲರ ತೆಗೆಯಲು ಸುಗ್ರೀವಾಜ್ಞೆ
(Page No.IV) ‘ಕುಚಲಕ್ಕಿ ಭತ್ತಕ್ಕೆ 500 ಪ್ರೋತ್ಸಾಹಧನ
(Page No.IV) ರಾಜ್ಯದ ಮತದಾರರ ಕರಡು ಪಟ್ಟಿ ಪ್ರಕಟ
(Page No.1&9) ಟಿ.ವಿ.ವಾಹಿನಿಗಳಿಗೆ ಮಾರ್ಗಸೂಚಿ
(Page No.1&10) ಕೆಎಸ್‌ಸಿಎಗೆ ರಘುರಾಮ್ ಭಟ್ ಅಧ್ಯಕ್ಷ
(Page No.1) 7 ನೇ ವೇತನ ಆಯೋಗ: ಸುಧಾಕರ ರಾವ್‌ ಅಧ್ಯಕ್ಷ
(Page No.3) ‘ಜೈವಿಕ ಕ್ರಾಂತಿ2’ಗೆ ಬೆಂಗಳೂರು ಸಿದ್ಧ
(Page No.3) ಹುಬ್ಬಳ್ಳಿಗೆ ಶೀಘ್ರ ವಂದೇ ಭಾರತ್‌
(Page No.3C) ‘ಎರಡು ದೇಶಗಳ ಕೃಷಿ ಸಹಕಾರ ಕಾರ್ಯಕ್ರಮಗಳಿಗೆ ಉಜ್ವಲ ಭವಿಷ್ಯ
(Page No.5) ಉಡಾವಣಾ ವಾಹನಗಳ ಲ್ಯಾಂಡಿಂಗ್ ಪರೀಕ್ಷೆಗೆ ಸಿದ್ಧತೆ
(Page No.6) ಇಡಬ್ಲ್ಯುಎಸ್ ಕೋಟಾ: ಮೀಸಲಾತಿಯ ವ್ಯಾಪ್ತಿ ಹಿಗ್ಗಿಸಿದ ಸುಪ್ರೀಂ ಕೋರ್ಟ್‌
(Page No.6) ಕುದಿಕೊಪ್ಪರಿಗೆಯ ಕಡೆ ದೌಡು
(Page No.8) ಸರ್ಕಾರದಿಂದ ವೆಚ್ಚ ಕಡಿತ ಸಾಧ್ಯತೆ
(Page No.8) ನೇಪಾಳದಲ್ಲಿ ಭೂಕಂಪ: 6 ಸಾವು
(Page No.8) ಅಮೆರಿಕ ಸಂಸತ್‌ಗೆ ಭಾರತ ಮೂಲದ ನಾಲ್ವರ ಆಯ್ಕೆ
(Page No.9) ಸಿಜೆಐ ಚಂದ್ರಚೂಡ್‌ ಪ್ರಮಾಣ ಸ್ವೀಕಾರ

(Page No.10) ಭಾರತದಲ್ಲಿ 2023 ವಿಶ್ವ ಮಹಿಳಾ ಬಾಕ್ಸಿಂಗ್‌: ಬಿಎಫ್‌ಐ

(Page No.1&6) ಖಾಸಗಿ ಜಮೀನಿನಲ್ಲಿರುವ ಜನವಸತಿಗಳೂ ಕಂದಾಯ ಗ್ರಾಮ
(Page No.1&9) ‘ರಾಜ್ಯಪಾಲ ಕೇಂದ್ರದ ಕೈಗೊಂಬೆ’
(Page No.3) ರೋಗಿಗಳ ನೋಂದಣಿಗೆ ಕ್ಯೂಆರ್ ಕೋಡ್ ವ್ಯವಸ್ಥೆ
(Page No.3B) ಕನ್ನಡ ಮಾಧ್ಯಮದಲ್ಲಿ ಪಿಸಿಎಂಬಿ ಪುಸ್ತಕ
(Page No.3B) ಆಂಬುಲೆನ್ಸ್‌ಗಳಿಗೆ ಜಿಪಿಎಸ್: ಹೈಕೋರ್ಟ್‌
(Page No.3B) ‘ಕುಲಪತಿಗಳ ವಿರುದ್ಧ ಕ್ರಮ ಬೇಡ’
(Page No.5) ರಾಕೆಟ್ ಎಂಜಿನ್ ಪರೀಕ್ಷೆ
(Page No.6) ‘ಎಸ್‌ಸಿ, ಎಸ್‌ಟಿ: ಕಾನೂನುಬದ್ಧ ಮುಂಬಡ್ತಿ’
(Page No.6) ಕನ್ನಡದ ‘ಕಿಟೆಲ್‌’ ಲಿಪಿ: ಡಿಜಿಟಲ್ ಮರುಸೃಷ್ಟಿ
(Page No.7) ಕಾವೇರಿ ದಕ್ಷಿಣ ವನ್ಯಜೀವಿ ಅಭಯಾರಣ್ಯ ಘೋಷಣೆ
(Page No.7) ಜಿ–20 ಅಧ್ಯಕ್ಷತೆ ಹೆಮ್ಮೆಯ ಸಂಗತಿ: ಮೋದಿ
(Page No.9) ದೇಶದ ಮೊದಲ ಖಾಸಗಿ ರಾಕೆಟ್‌ ಉಡಾವಣೆ ಶೀಘ್ರ
(Page No.9) ನೀತಿ ಸಮಿತಿ ಅಧ್ಯಕ್ಷ ಜಾವಡೇಕರ್
(Page No.9) ದೇಶದ 576 ಮಾತೃಭಾಷೆಗಳ ಸಮೀಕ್ಷೆ ಮುಕ್ತಾಯ
(Page No.10) ನಗರದ ಧಮನಿಗಳಲ್ಲಿ ಕಿಲುಬು ಶೇಖರಣೆ ಸರಹದ್ದಿನಾಚೆಗೂ ವಿಷವರ್ತುಲ ವಿಸ್ತರಣೆ
(Page No.11) ಮೂಲಸೌಕರ್ಯ ಕೊರತೆ ವಂದೇ ಭಾರತ್ ವೇಗಕ್ಕೆ ಹತ್ತಾರು ತಡೆ
(Page No.12) ಋತುರಾಜ್ ಅವಸ್ಥಿ ಕಾನೂನು ಆಯೋಗದ ಅಧ್ಯಕ್ಷ
(Page No.13) ರಷ್ಯಾದ ತೈಲ ಖರೀದಿ ಸಮರ್ಥಿಸಿದ ಭಾರತ
(Page No.13) ಭಾರತ ಮೂಲದ ಪ್ರಾಧ್ಯಾಪಕಿ ಪವಿತ್ರಾಗೆ ಅಮೆಜಾನ್ ಪ್ರಶಸ್ತಿ
(Page No.13) ‘ನ.18 ಮಕ್ಕಳ ಲೈಂಗಿಕ ದೌರ್ಜನ್ಯ ತಡೆ ದಿನ’

(Page No.1) ಅತಿವೃಷ್ಟಿ: ₹93,648 ಕೋಟಿ ನಷ್ಟ
(Page No.1) ಜನರ ಬಳಿ ಇರುವ ನಗದು ಪ್ರಮಾಣ ಶೇ 71ರಷ್ಟು ಹೆಚ್ಚಳ
(Page No.5) ಲಕ್ಷ್ಮಿ ಮೇತ್ರೆಗೆ ನೈಟಿಂಗೇಲ್ ರಾಷ್ಟ್ರೀಯ ಪ್ರಶಸ್ತಿ
(Page No.6) ನಗದು ವೆಚ್ಚ ಮಿತಿ ₹2,000ಕ್ಕೆ ಇಳಿಕೆ?
(Page No.6) ವಿವಿಗಳಲ್ಲಿ ಇನ್ನು ಶೈಕ್ಷಣಿಕ ಬರಹ ಕೇಂದ್ರ
(Page No.6) 7ನೇ ವೇತನ ಆಯೋಗ: 2 ದಿನದಲ್ಲಿ ಆದೇಶ
(Page No.8) ಹೂಡಿಕೆದಾರರ ಸಮಾವೇಶದ ಯಶಸ್ಸು ಮೂಲಸೌಕರ್ಯ ಹೆಚ್ಚಿಸಲು ಕ್ರಮ ಬೇಕು
(Page No.8) ಇಳಾ ಭಟ್: ಮಂದುವರಿದ ಯಾನ
(Page No.10) ವಿಶ್ವದ ಅತ್ಯುತ್ತಮ ಉದ್ಯೋಗದಾತರ ಪಟ್ಟಿ: ರಿಲಯನ್ಸ್‌ಗೆ 20ನೇ ಸ್ಥಾನ
(Page No.10) ಟ್ವಿಟರ್‌ಗೆ ಶುಲ್ಕ: ಭಾರತದಲ್ಲೂ ಶೀಘ್ರ
(Page No.10) ಇದೇ 17ಕ್ಕೆ ಬ್ರಿಟನ್ ಬಜೆಟ್‌: ಕಠಿಣ ನಿರ್ಧಾರ ಸಾಧ್ಯತೆ
(Page No.10) ಬಡರಾಷ್ಟ್ರಗಳಿಗೆ ಶ್ರೀಮಂತ ದೇಶಗಳಿಂದ ಪರಿಹಾರ?
(Page No.11) ಪ್ರಮೋದ್‌, ಮನೀಷಾಗೆ ಚಿನ್ನ
(Page No.11) ಕ್ವಾರಂಟೈನ್‌ ಪೂರ್ಣಗೊಳಿಸಿದ ಎರಡು ಚೀತಾಗಳು ವಿಶಾಲ ಅರಣ್ಯಕ್ಕೆ
(Page No.11) ತಿರುಪತಿ ತಿಮ್ಮಪ್ಪನ ಆಸ್ತಿ ₹2.5 ಲಕ್ಷ ಕೋಟಿ
(Page No.11) ಶುಕ್ರನಲ್ಲಿಗೆ ಸಂಶೋಧನಾ ನೌಕೆ– ಇಸ್ರೊ ಮುಂದಿನ ಯೋಜನೆ
(Page No.11) ಕಾಶ್ಮೀರದಲ್ಲಿ ಹಿಮ ಚಿರತೆ ಪತ್ತೆ
(Page No.11) ‘2015ರಿಂದ 2022ರಲ್ಲಿ ಹೆಚ್ಚು ಉಷ್ಣಾಂಶ’

(Page No.1) 6.87 ಲಕ್ಷ ವಾಹನಗಳಿಗೆ ನಿಗಾ ಉಪಕರಣ
(Page No.1) ಕಾನ್‌ಸ್ಟೆಬಲ್ ನೇಮಕಾತಿ ಗರಿಷ್ಠ ವಯೋಮಿತಿ ಹೆಚ್ಚಳ
(Page No.1&6) ನಾಮನಿರ್ದೇಶಿತರ ಮತದಾನ ರದ್ದು
(Page No.2) ಇಂಗ್ಲಿಷ್ ರೈಮ್‌ ಬದಲು ಕನ್ನಡ ಪ್ರಾಸಪದ್ಯ
(Page No.3) ಫೆಬ್ರುವರಿಯಲ್ಲಿ ಬಜೆಟ್ ಮಂಡನೆ?
(Page No.4) ‘ಸುಸ್ಥಿರ ಬೆಳವಣಿಗೆಗೆ ಉದ್ಯಮ ರಂಗ ಸ್ಪಂದಿಸಲಿ’
(Page No.4) ಇಸ್ರೇಲ್: ನೇತನ್ಯಾಹು ಮತ್ತೆ ಪ್ರಧಾನಿ
(Page No.6) ಕರ್ನಾಟಕ– ಮಹಾರಾಷ್ಟ್ರ ರಾಜ್ಯಪಾಲರ ಸಭೆ ಇಂದು
(Page No.8) ಕ್ರಿಕೆಟ್: ಏಕರೂಪದ ಸಂಭಾವನೆ ಲಿಂಗ ಸಮಾನತೆಯತ್ತ ಮೊದಲ ಹೆಜ್ಜೆ
(Page No.8) ಜಾತಿ: ಏಕೆ ಇಂದಿಗೂ ಜೀವಂತ?
(Page No.9) ಏರ್‌ಬಸ್‌ ಘಟಕ ಸ್ಥಾಪನೆಗೆ ಫ್ರಾನ್ಸ್‌ಗೆ ಆಹ್ವಾನ
(Page No.10) ಪಿಂಚಣಿ: ವಿವರಣೆ ಕೇಳಲಿರುವ ಸಂಸತ್ತಿನ ಸ್ಥಾಯಿ ಸಮಿತಿ
(Page No.10) ಮುಚ್ಚಿದ 20 ಸಾವಿರ ಶಾಲೆಗಳು
(Page No.11) ಉಗ್ರ ಆರಿಫ್‌ಗೆ ಮರಣದಂಡನೆ ತೀರ್ಪು ಎತ್ತಿಹಿಡಿದ ‘ಸುಪ್ರೀಂ’
(Page No.11) ಉಕ್ರೇನ್‌ನಲ್ಲಿ ಯುದ್ಧ: ಭಾರತ ಮತ್ತೊಮ್ಮೆ ತಟಸ್ಥ ನಿಲುವು
(Page No.11) ಕುಲಾಂತರಿ ಸಾಸಿವೆ ತಡೆಗೆ ಮನವಿ: ಯಥಾಸ್ಥಿತಿಗೆ ಸೂಚನೆ
(Page No.12) ಪ್ರಗ್ನಾನಂದ, ನಂದಿದಾಗೆ ಪ್ರಶಸ್ತಿ

(Page No.1&4) ₹ 7.6 ಲಕ್ಷ ಕೋಟಿ ಹೂಡಿಕೆ
(Page No.3) ‘ದೇಶದಲ್ಲೇ ಮೊದಲಿಗೆ ತೃತೀಯ ಲಿಂಗಿಗಳಿಗೆ ಜಮೀನು ಮಂಜೂರು’
(Page No.3) ಹಳ್ಳಿಗಳಲ್ಲಿ ಪುರುಷ ಸ್ವಸಹಾಯ ಸಂಘ
(Page No.4B) ರಕ್ಷಣಾ ಕಣ್ಗಾವಲಿನ ಬ್ಯಾಲಿಸ್ಟಿಕ್‌ ಕ್ಷಿಪಣಿ ಪ್ರಯೋಗ ಯಶಸ್ವಿ
(Page No.4B) ಭೌಗೋಳಿಕ ಸಮಗ್ರತೆ ರಕ್ಷಣೆ: ಪಾಕ್‌ಗೆ ಬೆಂಬಲ ಘೋಷಿಸಿದ ಚೀನಾ
(Page No.6) ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ
(Page No.7) ಕಾನೂನು ಸಂಸ್ಥೆ ಆರಂಭಿಸಿದ ಕರ್ನಲ್‌ ಸಿಂಗ್‌
(Page No.7) ‘ದಿ ವೈರ್‌’: ಪೊಲೀಸರ ಶೋಧದ ರೀತಿಗೆ ‘ಎಡಿಟರ್ಸ್‌ ಗಿಲ್ಡ್‌’ ಬೇಸರ
(Page No.7) ಡೆನ್ಮಾರ್ಕ್‌ ಜತೆ ಒಪ್ಪಂದ: ಸಂಪುಟ ಅನುಮೋದನೆ
(Page No.8) ದೆಹಲಿಯ ನವೆಂಬರ್ ವಾಯುಮಾಲಿನ್ಯ
(Page No.8) ಕನ್ನಡದಲ್ಲಿ ವಿಜ್ಞಾನ: ಅಳಿಯಲಿ ಅಜ್ಞಾನ
(Page No.9) ಬೇಳೆ–ಕಾಳಿನಿಂದ ಕೃತಕ ಮಾಂಸ
(Page No.10) ಹಣದುಬ್ಬರ ನಿರ್ವಹಣೆ: ಸಮರ್ಥನೆ
(Page No.10) 25 ಕ್ಷಿಪಣಿ ಉಡಾಯಿಸಿದ ಉ. ಕೊರಿಯಾ
(Page No.10) ಹವಾಮಾನ ಶೃಂಗಸಭೆಗೆ ಸುನಕ್‌
(Page No.10) ಯುದ್ಧಕಾಲದ ಧಾನ್ಯ ಸಾಗಣೆ ಒಪ್ಪಂದಕ್ಕೆ ಮರಳಿದ ರಷ್ಯಾ
(Page No.11) ಶೇ 35ರಷ್ಟು ಮನೆಗಳಿಗೆ ಮಾತ್ರ ಕೊಳಾಯಿ ಮೂಲಕ ನೀರು
(Page No.11) ನೂರು ಕೆ.ಜಿ. ಕುಲಾಂತರಿ ಸಾಸಿವೆ ಬೀಜಕ್ಕೆ ಬೇಡಿಕೆ


    [mo_verify_phone]